ಮಧುವನ ಕರೆದರೆ

ಚಿನ್ಮಯಿ
ಜಯಂತ್ ಕಾಯ್ಕಿಣಿ
ಸಾಧು ಕೋಕಿಲ

ಮಧುವನ ಕರೆದರೆ

ತನು ಮನ ಸೆಳೆದರೆ

ಶರಣಾಗು ನೀನು ಆದರೇ|| ಪ ||

ಬಿರುಗಾಳಿಯಲ್ಲಿ ತೇಲಿ

ಹೊಸ ಘಳಿಗೆ ಬಂದಿದೆ

ಕನಸೊಂದು ಮೈಯ ಮುರಿದು

ಬಾ ಬಳಿಗೆ ಎಂದಿದೇ

ಶರಣಾಗು ಆದರೆ

ಸೆರೆ ಆಗು ಆದರೇ

ಕಂಗಳಲಿ ಕನಸಿನ ಕುಲುಮೆ

ಹೊಳೆಯುತಿದೆ ಜೀವದ ಒಲುಮೆ

ಬೆಳಕಲ್ಲಿ ನೋಡು ಆದರೇ

ಮೈಯೆಲ್ಲಾ ಚಂದ್ರನ ಗುರುತು

ಹೆಸರೆಲ್ಲೊ ಹೋಗಿದೆ ಮರೆತು

ನಾನ್ಯಾರು ಹೇಳು ಆದರೇ

ಮನಸಿನ ಹಸಿ ಬಣ್ಣಗಳಲ್ಲಿ

ನೀನೆಳೆವಾ ರೇಖೆಗಳಲ್ಲಿ

ನಾ ಮೂಡಬೇಕು ಆದರೇ

ಎದುರಿದ್ದು ಕರೆಯುವೆ ಏಕೆ

ಜೊತೆಯಿದ್ದು ಮರೆಯುವೆ ಏಕೆ

ನಿನ್ನೊಲವು ನಿಜವೆ ಆದರೇ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

2025 ಕನ್ನಡನುಡಿ.ಕಾಂ